ಕನ್ನಡವೇ ಬೇಕೆನಿಸಿದಾಗ…..ಕನ್ನಡದ ಕೆಚ್ಚನ್ನು ಕೆಣಕಿದಾಗ…..
ಗಣೇಶನ ಹಬ್ಬವನ್ನೀಗ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು, ನೀವು ಕನ್ನಡ ಮರಾಠಿ ಗಡಿ ಭಾಗದವರಾಗಿದ್ದರೆ ಆಗಲೆ ಕೇಳಿದ ಆದರೂ ಕೇಳದ ಗಣಪತಿಯ ಆರತಿಯ ಹಾಡೊಂದರ ಬಗ್ಗೆ ಬರೆಯುತ್ತಿದ್ದೇನೆ. ಅದು...
Read MoreMangalwedhe Family
Shrikant Ranganath Mangalwedhe
ಗಣೇಶನ ಹಬ್ಬವನ್ನೀಗ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು, ನೀವು ಕನ್ನಡ ಮರಾಠಿ ಗಡಿ ಭಾಗದವರಾಗಿದ್ದರೆ ಆಗಲೆ ಕೇಳಿದ ಆದರೂ ಕೇಳದ ಗಣಪತಿಯ ಆರತಿಯ ಹಾಡೊಂದರ ಬಗ್ಗೆ ಬರೆಯುತ್ತಿದ್ದೇನೆ. ಅದು...
Read Moreಇಂದು ಗುರುವಾರ, ೨೦೨೧ರ ಮೇ ೨೦ನೆ ದಿನ. ನಮ್ಮ ಪಂಚಾಂಗದ ಪ್ರಕಾರ ಹೇಳಬೇಕೆಂದರೆ ಪ್ಲವ ನಾಮ ಸಂವತ್ಸರದ ವೈಶಾಖ ಶುಕ್ಲ ಅಷ್ಟಮಿ/ನವಮಿ. ಈ ಸಲದ ಅಕ್ಷಯ ತೃತೀಯಾ...
Read Moreಭೀಮಸೇನ ಜೋಶಿಯವರ ಧ್ವನಿಯಲ್ಲಿನ ಭಾಗ್ಯದ ಲಕ್ಷ್ಮೀ ಬಾರಮ್ಮಾ ಈ ಪುರಂದರದಾಸರ ಕೃತಿಯನ್ನು ಕೇಳದ ಕನ್ನಡಿಗನಾರೂ ಇರಲಿಕ್ಕಿಲ್ಲ. ಹಾಡದ ಹೆಂಗಳೆಯರಾರೂ ಇರಲಿಕ್ಕಿಲ್ಲ. ಅಷ್ಟೊಂದು ಜನಪ್ರಿಯವಾದ ಹಾಡು ಅದು. ಆದರೆ...
Read Moreಯಾವ ವಿಷಯದ ಮೇಲೂ ಒಳ್ಳೆಯ ಸಾಹಿತ್ಯದ ಸ್ತರಕ್ಕೆ ಏರುವ ಬಣ್ಣನೆ, ಬರಹಗಳು ಆಗೀಗ ಬರುತ್ತಿರುತ್ತವೆ. ಕೆಲ ಭಾಷೆಗಳಲ್ಲಿ ಎಲ್ಲದರ ಮೇಲೂ ಅನೇಕಕಾನೇಕ ಬರಹಗಳು ಬಂದಿದ್ದರೆ, ಕೆಲದರಲ್ಲಿ ಆ...
Read Moreಇಂದು ಶ್ರೀ ನೃಸಿಂಹ ಜಯಂತಿ. ಪ್ರತಿ ವರ್ಷ ಈ ದಿನ ನನ್ನ ಹಳೆಯ ನನ್ನ ನೆನಪೊಂದು ಅಪ್ರಯತ್ನಿತವಾಗಿ, ತಂತಾನೆ ಬರುತ್ತದೆ. ಅದರ ಕಾರಣವಿಷ್ಟೆ! ನಾನು ಆಗಿನ್ನೂ ಶಾಲೆಗೆ...
Read Moreಇತ್ತೀಚೆಗೆ ಅಷ್ಟೆ - ನವೆಂಬರ ೬ ರಂದು - ಮಹಾರಾಷ್ಟ್ರ ದ ಲಾತೂರಿನ ಒಬ್ಬ ನಿಷ್ಠಾವಂತ ಮಾಧ್ವ ಬ್ರಾಹ್ಮಣ, ದಾಸ ಸಾಹಿತ್ಯ ಪ್ರೇಮಿ, ಸಂಗೀತದ ಸಂಸ್ಕಾರ ಹೊಂದಿದ್ದ...
Read More