Blog

 

 

 

 

Shrikant Ranganath Mangalwedhe


By Shrikant Mangalwedhe / 07/09/2022

ಕನ್ನಡವೇ ಬೇಕೆನಿಸಿದಾಗ…..ಕನ್ನಡದ ಕೆಚ್ಚನ್ನು ಕೆಣಕಿದಾಗ…..

ಗಣೇಶನ ಹಬ್ಬವನ್ನೀಗ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು, ನೀವು ಕನ್ನಡ ಮರಾಠಿ ಗಡಿ ಭಾಗದವರಾಗಿದ್ದರೆ ಆಗಲೆ ಕೇಳಿದ ಆದರೂ ಕೇಳದ ಗಣಪತಿಯ ಆರತಿಯ ಹಾಡೊಂದರ ಬಗ್ಗೆ ಬರೆಯುತ್ತಿದ್ದೇನೆ. ಅದು...

Read More
By Shrikant Mangalwedhe / 26/05/2021

ಬದರಿ ಯಾತ್ರೆ – ೬೮ ವರ್ಷಗಳ ಹಿಂದಿನ ಕೆಲ ನೆನಪುಗಳು.

ಇಂದು ಗುರುವಾರ, ೨೦೨೧ರ ಮೇ ೨೦ನೆ ದಿನ. ನಮ್ಮ ಪಂಚಾಂಗದ ಪ್ರಕಾರ ಹೇಳಬೇಕೆಂದರೆ ಪ್ಲವ ನಾಮ ಸಂವತ್ಸರದ ವೈಶಾಖ ಶುಕ್ಲ ಅಷ್ಟಮಿ/ನವಮಿ. ಈ ಸಲದ ಅಕ್ಷಯ ತೃತೀಯಾ...

Read More
By Shrikant Mangalwedhe / 12/06/2020

ದಶಕಗಳುರುಳಿದರೂ ನೆನಪು ಮಾಸದ ಜಯವಂತಿದೇವಿಯ ಆ ಧ್ವನಿ

ಭೀಮಸೇನ ಜೋಶಿಯವರ ಧ್ವನಿಯಲ್ಲಿನ ಭಾಗ್ಯದ ಲಕ್ಷ್ಮೀ ಬಾರಮ್ಮಾ ಈ ಪುರಂದರದಾಸರ ಕೃತಿಯನ್ನು ಕೇಳದ ಕನ್ನಡಿಗನಾರೂ ಇರಲಿಕ್ಕಿಲ್ಲ. ಹಾಡದ ಹೆಂಗಳೆಯರಾರೂ ಇರಲಿಕ್ಕಿಲ್ಲ. ಅಷ್ಟೊಂದು ಜನಪ್ರಿಯವಾದ ಹಾಡು ಅದು. ಆದರೆ...

Read More
By Shrikant Mangalwedhe / 28/05/2020

ಹಳೆಯ ಫೋಟೋಗಳು ಕೆಣಕಿದ ನೆನಪುಗಳು

ಯಾವ ವಿಷಯದ ಮೇಲೂ ಒಳ್ಳೆಯ ಸಾಹಿತ್ಯದ ಸ್ತರಕ್ಕೆ ಏರುವ ಬಣ್ಣನೆ, ಬರಹಗಳು ಆಗೀಗ ಬರುತ್ತಿರುತ್ತವೆ. ಕೆಲ ಭಾಷೆಗಳಲ್ಲಿ ಎಲ್ಲದರ ಮೇಲೂ ಅನೇಕಕಾನೇಕ ಬರಹಗಳು ಬಂದಿದ್ದರೆ, ಕೆಲದರಲ್ಲಿ ಆ...

Read More
By Shrikant Mangalwedhe / 24/05/2020

ಲಾಕ್ ಡೌನ್

ಲಾಕ್ ಡೌನ್ ಅನ್ನುವ ಒಂದು ತರಹದ ಈ ಗೃಹ ಬಂಧನ, ಶತಾಯುಷಿಗಳನ್ನೂ ಹಿಡಿದು ಬರಿಯ ನನ್ನ ತಲೆಮಾರಿನವರಿಗಷ್ಟೆ ಅಲ್ಲ, ಹಿಂದಿನ ತಲೆಮಾರಿನವರಿಗೂ ಕೂಡ ಕಂಡು, ಕೇಳಿ, ಅರಿಯದ...

Read More
By Shrikant Mangalwedhe / 06/05/2020

ಶ್ರೀ ನೃಸಿಂಹ ಜಯಂತಿಯ ದಿನ ನನ್ನ ಜೀವನದಲ್ಲಿ ನಡೆದ ಒಂದು ನೈಜ ಘಟನೆ

ಇಂದು ಶ್ರೀ ನೃಸಿಂಹ ಜಯಂತಿ.  ಪ್ರತಿ ವರ್ಷ ಈ ದಿನ ನನ್ನ ಹಳೆಯ ನನ್ನ ನೆನಪೊಂದು ಅಪ್ರಯತ್ನಿತವಾಗಿ, ತಂತಾನೆ  ಬರುತ್ತದೆ. ಅದರ ಕಾರಣವಿಷ್ಟೆ! ನಾನು ಆಗಿನ್ನೂ ಶಾಲೆಗೆ...

Read More
By Shrikant Mangalwedhe / 04/02/2018

ಪಂ.ವಾಮನಾಚಾರ್ಯ ಜೋಶಿ

ಇತ್ತೀಚೆಗೆ ಅಷ್ಟೆ - ನವೆಂಬರ ೬ ರಂದು - ಮಹಾರಾಷ್ಟ್ರ ದ ಲಾತೂರಿನ ಒಬ್ಬ ನಿಷ್ಠಾವಂತ ಮಾಧ್ವ ಬ್ರಾಹ್ಮಣ, ದಾಸ ಸಾಹಿತ್ಯ ಪ್ರೇಮಿ, ಸಂಗೀತದ ಸಂಸ್ಕಾರ ಹೊಂದಿದ್ದ...

Read More