ಗೋವರ್ಧನಾಚಾರ್ಯ

ಗೋವರ್ಧನಾಚಾರ್ಯMale View treeಹುಟ್ಟಿದ ದಿನಾಂಕ: 1953-01-01
ತಂದೆ: ಬಾಳಾಚಾರ್ಯತಾಯಿ:
ಮಕ್ಕಳು: ಸಂಗೀತಾ, ಸಂತೋಷ, ಕಾಂತೇಶ
ಒಡಹುಟ್ಟಿದವರು: ಕಾಂತಾ, ಲಕ್ಷ್ಮೀನರಸಿಂಹ (ಅಣ್ಣಪ್ಪ), ಯಾದವ, ಬಂಡಾಚಾರ್ಯ, ಸೇತೂಬಾಯಿ, ಮಾಯಾವತಿ
ವಿಳಾಸ: 73 A , ಅರುಣ ಕಾಲನಿ, ಸರಕಾರಿ ಶಾಲೆಯ ಹಿಂದುಗಡೆ, ಮಂಜುನಾಥ ನಗರ, ಗೋಕುಲ ರೋಡಹುಬ್ಬಳ್ಳಿ-30
Branch: 1Generation: 8

ವ್ಯಕ್ತಿ ಚಿತ್ರ

ಗೋವರ್ಧನಾಚಾರ್ಯ ಬಾಳಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಬಾಳಾಚಾರ್ಯರ ಪುತ್ರ. ಹುಬ್ಬಳ್ಳಿಯ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ಮಾಣಿಕ ಭಟ್ಟ > ಬಾಳಂ ಭಟ್ಟ (ಬಾಳಕೃಷ್ಣ ಭಟ್ಟ ಜೋಶಿ) > ಮಧ್ವಾಚಾರ್ಯ (ಮದ್ದಂ ಭಟ್ಟ) > ಬಾಳಾಚಾರ್ಯ > ಬಂಡಾಚಾರ್ಯ > ಬಾಳಾಚಾರ್ಯ > ಗೋವರ್ಧನಾಚಾರ್ಯ

ಒಂದು ಟಿಪ್ಪಣಿ:
ಅಜ್ಜ ಮೊಮ್ಮಗನನ್ನು ದತ್ತಕ ತೆಗೆದುಕೊಂಡಿದ್ದರಿಂದಾಗಿ ಜನಕ ತಂದೆಯ ಹೆಸರು ಬಿಟ್ಟು ಹೋಗಿದೆ. ಅಷ್ಟೆ ಅಲ್ಲ, ಅದರಿಂದಾಗಿ ಒಂದು ತಲೆಮಾರೂ ಕಡಿಮೆಯಾಗಿದೆ, ಹೀಗಾಗಿ ಗೋವರ್ಧನಾಚಾರ್ಯರು ಏಳನೆ ತಲೆಮಾರಿನವರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಎಂಟನೆ ತಲೆಮಾರಿನವರು.
ದತ್ತಕದ ಆ ಪ್ರಸಂಗ- ಮೂರನೆ ತಲೆಮಾರಿನ ಮಧ್ವಾಚಾರ್ಯರ ಪುತ್ರ ಎಂದು ತೋರಿಸಿದ ಬಾಳಾಚಾರ್ಯ, ವಾಸ್ತವದಲ್ಲಿ ದತ್ತಕವಾಗಿ ಬಂದ ಐದನೆ ತಲೆಮಾರಿನ ಮೊಮ್ಮಗ. ನಿಜವಾದ ಒಬ್ಬ ಮಗನೂ ಇದ್ದ. ಆತನ ಹೆಸರೂ ಬಾಳಾಚಾರ್ಯ ಎಂದೇ ಇದ್ದಿತು. ಆದರೆ ಆ ಮಗ ನಿಪುತ್ರಕನಾಗಿಯೆ ಬಹುಶಃ ತೀರಿಹೋಗಿದ್ದರಿಂದ, ಮಧ್ವಾಚಾರ್ಯರ ಸಂತತಿ ನಿಂತು ಹೋಗುವ ಸಂಭವ ಉಂಟಾಯಿತು. ಆಗ ಅವರು ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗನನ್ನು (ಅಂದರೆ ಕಾಂತಾಚಾರ್ಯರ ಎರಡನೆ ಮಗ. ಈತನ ಹೆಸರೂ ಬಾಳಾಚಾರ್ಯ) ದತ್ತಕ ಪುತ್ರನಾಗಿ ತೆಗೆದುಕೊಂಡಿದ್ದರಿಂದ, ಅವರ ಜನಕ ತಂದೆ ನಾಕನೆ ತಲೆಮಾರಿನ ಕಾಂತಾಚಾರ್ಯರ ಹೆಸರೆ ಬಿಟ್ಟು ಹೋಗಿ ಈ ಭ್ರಮೆ ಉಂಟಾಗಿದೆ.

ಜನ್ಮ ದಿನಾಂಕ: 1-1-1953
ತಂದೆ: ಪಂ. ಬಾಳಾಚಾರ್ಯ
ತಾಯಿ: ಶಾಂತಾಬಾಯಿ (ಬಾಳಾಚಾರ್ಯರ ಎರಡನೆ ಹೆಂಡತಿ).
ಒಡಹುಟ್ಟಿದವರು: ತುಳಸಾಬಾಯಿಯ ಹೊಟ್ಟೆಯಿಂದ ಹುಟ್ಟಿದ ೧. ಕಾಂತಾ (ಹಣಮಂತಾಚಾರ್ಯ ಕೊರ್ಲಹಳ್ಳಿಯವರ ಪತ್ನಿ, ಪುಣೆಯಲ್ಲಿದ್ದಾರೆ), ೨. ಲಕ್ಷ್ಮೀ ನರಸಿಂಹ (ಅಣ್ಣಪ್ಪ) (ಬ್ರಹ್ಮಚಾರಿಯಾಗಿಯೆ ತೀರಿಕೊಂಡರು), ೩. ಯಾದವ (ಯಾದವಾಚಾರ್ಯ, ಮುಳುಂದ-ಮುಂಬಯಿಯಲ್ಲಿದ್ದಾರೆ) ೪. ಬಂಡಾಚಾರ್ಯ (ತೀರಿಕೊಂಡಿದ್ದಾರೆ, ಅವರ್ ಪತ್ನಿ ಮುಂಬಯಿಯಲ್ಲಿ ಇದ್ದಾರೆ)).
ಶಾಂತಾಬಾಯಿಯ ಹೊಟ್ಟೆಯಿಂದ ಹುಟ್ಟಿದ – ೫. ಸೇತೂಬಾಯಿ (ವಾಸುದೇವಾಚಾರ್ಯ ಜೋಶಿಯವರ ಪತ್ನಿ, ಪುಣೆಯಲ್ಲಿದ್ದಾರೆ) ೬. ಮಾಯಾವತಿ (ಶ್ರೀಮತಿ ಕುಪೇರಕರ, ಮುಂಬಯಿಯಲ್ಲಿ ಇದ್ದಾರೆ ?). ಈ ಎಲ್ಲರೂ ಅಕ್ಕಂದಿರು / ಅಣ್ಣಂದಿರು. ೭. ಗೋವರ್ಧನಾಚಾರ್ಯರೆ ಕೊನೆಯವರು.

ಉದ್ಯೋಗ: ಕಿರ್ಲೋಸ್ಕರ ಕಂಪನಿಯ (ಮೈಸೂರು) ನಿವೃತ್ತ ಉದ್ಯೋಗಿ (ಕ್ಯಾಶಿಯರ ಆಗಿದ್ದವರು.) ಮತ್ತು ಸಂಸ್ಕೃತ ಪಂಡಿತ.

ಪತ್ನಿ: ಸೌ.ಸುಮಂಗಲಾಬಾಯಿ

ಮಕ್ಕಳು : ೧. ಸಂಗೀತಾ (ತಿಳಗೂಳ ಅವರ ಪತ್ನಿ, ವಿಜಯಪುರದಲ್ಲಿದ್ದಾರೆ) ೨. ಸಂತೋಷ (ವಿವಾಹಿತ, ಹುಬ್ಬಳ್ಳಿಯಲ್ಲಿದ್ದಾರೆ) ೩. ಕಾಂತೇಶ ( ಬೆಂಗಳೂರಿನಲ್ಲಿದ್ದಾರೆ.)

ವಿಳಾಸ: 73 A , ಅರುಣ ಕಾಲನಿ, ಸರಕಾರಿ ಶಾಲೆಯ ಹಿಂದುಗಡೆ, ಮಂಜುನಾಥ ನಗರ, ಗೋಕುಲ ರೋಡ, ಹುಬ್ಬಳ್ಳಿ – 30 ದೂರವಾಣಿ : 0836 – 22 37 770.