ಕೃಷ್ಣ

ಕೃಷ್ಣMale View treeಹುಟ್ಟಿದ ದಿನಾಂಕ: 1957-11-15
ತಂದೆ: ನಾರಾಯಣತಾಯಿ:
ಮಕ್ಕಳು: ಪೂರ್ಣಪ್ರಜ್ನ ಉರ್ಫ಼್ ಸಾತ್ವಿಕ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೇಶವ, ರಂಗನಾಥ
Branch: 1Generation: 9

ವ್ಯಕ್ತಿ ಚಿತ್ರ

ಕೃಷ್ಣ ನಾರಾಯಣ ಮಂಗಳವೇಡಿ

(ದತ್ತಕ ತಂದೆ ಹಣಮಂತಾಚಾರ್ಯ ಗುರುರಾಜ ಕುರುಬಗಟ್ಟಿ)
ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ. ಮೈಸೂರು ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮ ದಿನಾಂಕ, ಸ್ಥಳ: ೧೫-೧೧-೧೯೫೭ರಂದು ಹುಬ್ಬಳ್ಳಿಯಲ್ಲಿ.
ತಂದೆ ತಾಯಿ: ನಾರಾಯಣ ಮತ್ತು ಸೌ. ಲೀಲಾಬಾಯಿ
ಇವರ ಆರು ಮಕ್ಕಳಲ್ಲಿ ನಾಕನೆಯವರು.
ಒಡಹುಟ್ಟಿದವರು: ಅಕ್ಕ ಶೊಭಾ (ಧಾರವಾಡದ ಲಕ್ಷ್ಮಣ ವೆಂ.ತಲವಾಯಿಯವರ ಪತ್ನಿ); ಅಣ್ಣ ವಾದಿರಾಜ (ಹುಬ್ಬಳ್ಳಿ) ; ಅಕ್ಕ ಗೀತಾ (ಅಜಿತ ವ. ಬೆಳ್ಳುಬ್ಬಿಯವರ ಪತ್ನಿ) ; ತಮ್ಮ ಕೇಶವ (ಬೆಂಗಳೂರು) ; ಕಡೆಯ ತಮ್ಮ ರಂಗನಾಥ (ಧಾರವಾಡ).

ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾದಲ್ಲಿ ಅಧಿಕಾರಿ, ಶ್ರೀರಂಗ ಪಟ್ಟಣದಲ್ಲಿ.
ಪತ್ನಿ: ಸೌ.ಸವಿತಾ, ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾ ದಲ್ಲಿ ಅಧಿಕಾರಿ, ಮೈಸೂರಿನಲ್ಲಿ.
ಮಕ್ಕಳು: ಒಬ್ಬನೆ ಮಗ. ಪೂರ್ಣಪ್ರಜ್ಞ (ಸಾತ್ವಿಕ)
ವಿಳಾಸ: ಎಲ್.ಆಯ.ಸಿ. ಆಫೀಸರ್ಸ ಕ್ವಾರ್ಟರ್ಸ, ಬನ್ನಿ ಮಂಟಪದ ಹತ್ತಿರ, ಮೈಸೂರು.
ಫೋನ: (ಮೊ) ೯೪೪೯೯ ೨೫೧೭೨ ; ಮನೆ ೦೮೨೧ ೨೪೯೨ ೬೭೭.