ವಾದಿರಾಜ

ವಾದಿರಾಜMale View treeಹುಟ್ಟಿದ ದಿನಾಂಕ: 1954
ತಂದೆ: ನಾರಾಯಣತಾಯಿ:
ಮಕ್ಕಳು: ವರುಣ, ವಿಕ್ರಮ
ಒಡಹುಟ್ಟಿದವರು: ಶೋಭಾ, ಗೀತಾ, ಕೃಷ್ಣ, ಕೇಶವ, ರಂಗನಾಥ
ಮೊಬೈಲ್: 0990127136
Branch: 1Generation: 9

ವ್ಯಕ್ತಿ ಚಿತ್ರ

ವಾದಿರಾಜ ನಾರಾಯಣ ಮಂಗಳವೇಡಿ

ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ
ಅನೇಕ ವರ್ಷ ಡೊಂಬಿವಲಿಯಲ್ಲಿದ್ದು ಈಗ ಹುಬ್ಬಳ್ಳಿಯ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ೧೯೫೪ ರ ಶ್ರಾವಣ ಅಷ್ಟಮಿ (ಗೋಕುಲಾಷ್ಟಮಿ) ದಿನ. ವೃಷಭ ರಾಶಿ.
ರಾಶಿ: ವೃಷಭ ರಾಶಿ.
ಒಡಹುಟ್ಟಿದವರು: ದೊಡ್ಡವರು – (ಅಕ್ಕ) ಶೋಭಾ. ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ; ಚಿಕ್ಕವರು – (ತಂಗಿ) ಗೀತಾ. ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ ; ತಮ್ಮಂದಿರು – ಕೃಷ್ಣ, ಮೈಸೂರು ; ಕೇಶವ, ಪಂಢರಪುರ ; ರಂಗನಾಥ, ಧಾರವಾಡ.
ನಿವೃತ್ತ ಬ್ಯಾಂಕ ಅಧಿಕಾರಿ (ICICI Bank)
ಪತ್ನಿ: ಸೌ. ವೀಣಾ, ಗೃಹಿಣಿ
ಮಕ್ಕಳು: ೧. ವರುಣ Associate at J.P. Morgan, ಬೆಂಗಳೂರಿನಲ್ಲಿದ್ದಾರೆ. ೨. ಡಾ. ವಿಕ್ರಮ ಬಾಗಲಕೋಟ ಮೆಡಿಕಲ ಕಾಲೇಜಿನಲ್ಲಿದ್ದಾರೆ.
ದೂರವಾಣಿ: (M) 099 30 127 136