ಕೇಶವ

ಕೇಶವMale View treeಹುಟ್ಟಿದ ದಿನಾಂಕ: 1960-10-18
ತಂದೆ: ನಾರಾಯಣತಾಯಿ:
ಮಕ್ಕಳು: ಕಾರ್ತಿಕ, ಕಿರಣ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ರಂಗನಾಥ
ವಿಳಾಸ: ೧೮, ಉಮಾ ಹೌಸಿಂಗ ಸೊಸೈಟಿ,
ದೂಧ ಪಂಢರಿ ಅಕ್ಲುಜ ರೋಡಪಂಢರಪುರ,
ಮಹಾರಾಷ್ಟ್ರ
Branch: 1Generation: 9

ವ್ಯಕ್ತಿ ಚಿತ್ರ

ಕೇಶವ ನಾರಾಯಣ ಮಂಗಳವೇಡಿ

ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರಪೌತ್ರ, ನಾರಾಯಣ ಅವರ ಪುತ್ರ
ಕರ್ಜತ- ಮಹಾರಾಷ್ಟ್ರದ ನಿವಾಸಿ (ಸಧ್ಯಕ್ಕೆ)

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮ ದಿನಾಂಕ: ೧೮-೧೦-೧೯೬೦ ರಂದು
ಸ್ಥಳ: ?
ತಂದೆ ತಾಯಿ: ನಾರಾಯಣ ಮತ್ತು ಸೌ. ಲೀಲಾಬಾಯಿ ; ಇವರ ಆರು ಮಕ್ಕಳಲ್ಲಿ ಐದನೆಯವರು ;
ಒಡ ಹುಟ್ಟಿದವರು: ಅಕ್ಕ ಶೋಭಾ (ಧಾರವಾಡದ ಲಕ್ಷ್ಮಣ ವೆಂ. ತಲವಾಯಿ ಇವರ ಪತ್ನಿ) ; ಅಣ್ಣ ವಾದಿರಾಜ (ಹುಬ್ಬಳ್ಳಿ) ; ಅಕ್ಕ ಗೀತಾ (ಅಜಿತ ವ. ಬೆಳ್ಳುಬ್ಬಿ ಇವರ ಪತ್ನಿ, ಕೊಪ್ಪಳ ಜಿಲ್ಲೆಯ ಶ್ರೀರಾಮ ನಗರ) ; ಅಣ್ಣ ಕೃಷ್ಣ (ಮೈಸೂರು) ; ತಮ್ಮ ರಂಗನಾಥ (ಧಾರವಾಡ)

ಮಹಾರಾಷ್ಟ್ರ ಸ್ಟೇಟ ಇಲೆಕ್ಟ್ರಿಸಿಟಿ ಬೋರ್ಡದಲ್ಲಿ ಇಂಜಿನೀಯರ, ಕರ್ಜತ (ರಾಯಗಡ ಜಿಲ್ಲೆ).
ಪತ್ನಿ: ಸೌ. ಮಮತಾ, ಗೃಹಿಣಿ
ಮಕ್ಕಳು: ೧. ಕಾರ್ತಿಕ B.E. (Mech.) ಇಂಜಿನೀಯರ ಮತ್ತು ೨. ಕಿರಣ B.E. (Mech.) ಇಂಜಿನೀಯರ
ವಿಳಾಸ: ನಂ.೧೮, ಉಮಾ ಹೌಸಿಂಗ ಸೊಸಾಯಟಿ, ದೂಧ ಪಾಂಢರಿ – ಅಕಲೂಜ ರೋಡ ಹತ್ತಿರ, ಪಂಢರಪುರ (ಸೊಲ್ಲಾಪುರ್ ಜಿಲ್ಲೆ) – ಮಹಾರಾಷ್ಟ್ರ.