ರಂಗನಾಥ

ರಂಗನಾಥMale View treeಹುಟ್ಟಿದ ದಿನಾಂಕ: 1962-06-03
ತಂದೆ: ನಾರಾಯಣತಾಯಿ:
ಮಕ್ಕಳು: ಅಮೋಘ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ಕೇಶವ
ವಿಳಾಸ: "ಶ್ರೀ ಲಕ್ಷ್ಮಿ ನಾರಾಯಣ", ೪೦, ೩ನೇ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ)ಧಾರವಾಡ,
ಕರ್ನಾಟಕ-೫೮೦೦೦೪
ಮೊಬೈಲ್: +91 9844080926
Branch: 1Generation: 9

ವ್ಯಕ್ತಿ ಚಿತ್ರ

ರಂಗನಾಥ ನಾರಾಯಣ ಮಂಗಳವೇಢೆ

ಸ್ವಾಮಿರಾಯಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ.
ಧಾರವಾಡದ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ಮತ್ತು ಲೀಲಾಬಾಯಿ
ಜನ್ಮ ದಿನಾಂಕ ಮತ್ತು ಸ್ಥಳ: ೩ ಜೂನ ೧೯೬೨, ಹುಬ್ಬಳ್ಳಿಯಲ್ಲಿ
ನಕ್ಷತ್ರ – ರಾಶಿ: ರೋಹಿಣಿ (೩), ವೃಷಭ ರಾಶಿ.
ಒಡಹುಟ್ಟಿದವರು: ೧. ಶೋಭಾ (ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ) (ಎಲ್ಲಕ್ಕೂ ಹಿರಿಯ ಅಕ್ಕ), ೨. ವಾದಿರಾಜ (ಹುಬ್ಬಳ್ಳಿ) (ಅಣ್ಣ) ೩. ಗೀತಾ (ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ) (ಅಕ್ಕ) ೪. ಕೃಷ್ಣ (ಮೈಸೂರು) (ಅಣ್ಣ) ೫. ಕೇಶವ (ಪಂಢರಪುರ) (ಅಣ್ಣ) – (೬ ನೆಯವರಾದ ರಂಗನಾಥ ಕೊನೆಯವರು, ಹೀಗಾಗಿ ಈ ಐವರಿಗೂ ತಮ್ಮ).
ಇನ್ವೆಸ್ಟಮೆಂಟ ಕನ್ಸಲ್ಟಂಟ (Investment Consultant)
ಪತ್ನಿ: ಸೌ. ದಮಯಂತಿ (ದಯಾ ಎಂದೆ ಹೆಚ್ಚಾಗಿ ಪರಿಚಿತ), ಲೆಕ್ಚರರ, ಕೆ.ಎಚ್. ಕಬ್ಬೂರ ಇನಸ್ಟಿಟ್ಯೂಟ ಆಫ ಇಂಜಿನೀಯರಿಂಗ, ವಿದ್ಯಾಗಿರಿ – ಧಾರವಾಡ.
ಮಕ್ಕಳು: ಅಮೋಘ (ಮಾಧ್ಯಮಿಕ ಶಾಲಾ ವಿದ್ಯಾರ್ಥಿ)
ವಿಳಾಸ: ’ಶ್ರೀ ಲಕ್ಷ್ಮೀ ನಾರಾಯಣ’, ೪೦, ಮೂರನೆ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ), ಧಾರವಾಡ – ೫೮೦೦೦೪.
ದೂರವಾಣಿ: ೦೮೩೬ – ೨೪೬೧ ೯೩೭ ; (ಮೋ) – ೯೮೪೪ ೦೮೦೯ ೨೬
ಇ-ಮೇಲ: ranganathmangalvedi@gmail.com